ಕುವೆಂಪು ವಿವಿಯಿಂದ ಯತೀಶ. ಎನ್. ಎಸ್. ಗೆ ಪಿಎಚ್.ಡಿ. ಗೌರವ

varthajala
0

ಬೆಂಗಳೂರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ನೀರಗುಂದ ಗ್ರಾಮದ  ಯತೀಶ. ಎನ್. ಎಸ್. ಇವರು ಕುವೆಂಪು ವಿವಿಯಿಂದ  ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ  ಡಾ. ಯೋಗೇಂದ್ರ ಕೆ. ಅವರ ಮಾರ್ಗದಶಗನದಲ್ಲಿ ಪುನರುತ್ಥಾನ ಸಸ್ಯೆಗಳ ಬಗ್ಗೆ ಸಂಶೋಧನೆ ನಡೆಸಿ ಮಂಡಿಸಿದ  ಮಹಾಪ್ರಬಂಧಕ್ಕೆ ಕುವೆಂಪು ವಿವಿ ಪಿಎಚ್.ಡಿ. ಪದವಿ ಪ್ರದಾನ ಮಾಡಿ ಗೌರವಿಸಿದೆ.




Tags

Post a Comment

0Comments

Post a Comment (0)