ಬೆಂಗಳೂರು ವಿವಿ ಪ್ರಥಮ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ

varthajala
0

ಬೆಂಗಳೂರು 11 ಏಪ್ರಿಲ್ 2022(ಕರ್ನಾಟಕ ವಾರ್ತೆ): ಘನತೆವೆತ್ತ  ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಗರದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಎಂ ಆರ್ ಜೈಶಂಕರ್, ನಟ ಕ್ರೇಜಿಸ್ಟಾರ್  ಶ್ರೀ ರವಿಚಂದ್ರನ್ ಹಾಗೂ  ಡಾ ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸನ್ಮಾನ್ಯ ಪದ್ಮವಿಭೂಷಣ ಡಾ. ಕೆ ಕಸ್ತೂರಿರಂಗನ್  ಅವರು ಘಟಿಕೋತ್ಸವದ ಭಾಷಣ ಮಾಡಿದರು.

ಕುಲಪತಿಗಳಾದ  ಪ್ರೊಫೆಸರ್ ಲಿಂಗರಾಜ ಗಾಂಧಿ, ಕುಲಸಚಿವರಾದ ಶ್ರೀ ಸಿ ಎನ್ ಶ್ರೀಧರ್, ಬಿ ರಮೇಶ್ ಮತ್ತು ಸಿಂಡಿಕೇಟ್ ಸದಸ್ಯರು ಸೇರಿದಂತೆಮುಂತಾದವರು ಉಪಸ್ಥಿತರಿದ್ದರು









Post a Comment

0Comments

Post a Comment (0)