"ಹರಿನಾಮ ಸಂಕೀರ್ತನೆ"

varthajala
0

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಎನ್ ಆರ್ ಕಾಲೋನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಪ್ರಿಲ್ 22, ಶುಕ್ರವಾರ ಸಂಜೆ 6-30ಕ್ಕೆ : ಶ್ರೀಮತಿ ವಿಂಧ್ಯಾ ಅಡಿಗ ಇವರಿಂದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).

ಸರ್ವರಿಗೂ ಆದರದ ಸುಸ್ವಾಗತ



Post a Comment

0Comments

Post a Comment (0)