ಗಾಣಿಗ ಜನಾಂಗೀಯದಲ್ಲಿ ಅರಳಿದ ಪ್ರತಿಭೆ N. ಕೌಶಿಕ್

varthajala
0

ಶಿವಮೊಗ್ಗ ಜಿಲ್ಲೆ ಹಾಗೂ ತಾಲೂಕಿನ ಉಂಬಳೆ ಬಯ್ಯಲು ಎಂಬ ಗ್ರಾಮಾಂ ತರ ಪ್ರದೇಶದಲ್ಲಿ ಬಡ ರೈತಾಪಿ ಕುಟುಂಬದಲ್ಲಿ ಜನಿಸಿ ಬಡತನದಲ್ಲಿಯೇ ಗಾಣಿಗ ಜನಾಂಗದಲ್ಲಿ ಅರಳಿದ ಪ್ರತಿಭೆ ಅಂದರೆ 19/05/2022 ರಂದು ಪ್ರಕಟವಾದ SSLC ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಅಂದರೆ 98% ಒಟ್ಟು 612 ಅಂಕ ಪಡೆದು ಗಾಣಿಗ ಜನಾಂಗದಲ್ಲಿ ಅರಳಿದ ಪ್ರತಿಭೆ.

 ಶಿವಮೊಗ್ಗ ನಾಡಿಗೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ N. ನಿತ್ಯಾನಂದರವರ ಮಗನಾದ N. ಕೌಶಿಕ್ ಈ ಹಿಂದೆ ಇವರು ಎಲ್ಲಾ ಕ್ರೀಡೆಗಳಲ್ಲಿ ಮತ್ತು ಸಾಂಸ್ಕೃತಿಕ ಕೆಲವು ಕಾರ್ಯಕ್ರಮಗಳಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರಿಗೆ ಜನಸಾಮಾನ್ಯರ, ಸಮಾಜ ಸೇವಕರ, ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಇವರಿಗೆ ಸಹಾಯ ಹಸ್ತ ನೀಡಿದಲ್ಲಿ ಇಂತಹ ಪ್ರತಿಭೆ ಮುಂದಿನ ದಿನಗಳಲ್ಲಿ ವಜ್ರದಂತೆ ಹೊಳೆಯುವುದು ಖಚಿತ.

Post a Comment

0Comments

Post a Comment (0)