ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಧೈರ್ಯ ತುಂಬಿದ ಪತ್ರಕರ್ತ ಅನಿಲ್ ಕುಮಾರ್

varthajala
0





 ಬೆಂಗಳೂರು ಚಾಮರಾಜೇಟೆಯ ಹೆಸರಾಂತ ನ ಮ್ಮ ಕನ್ನಡದ ತಿಂಡಿ ಕೇಂದ್ರದ ಡಾ ಕೃ.ವೆ ರಾಮಚಂದ್ರ ಅವರ ಅಣ್ಣ ಶ್ರೀ ಅಶ್ವತ್ಥನಾರಾಯಣ ಹಾಗೂ  "ಸಂಜೆ ಸಮಯ" ಪತ್ರಿಕೆಯ ಸಂಪಾದಕರಾದ ಶ್ರೀ ಅನಿಲ್ ಕುಮಾರ್ ಅವರೊಡಗೂಡಿ ಚಿತ್ರದುರ್ಗದ ಪರಮ ಪೂಜ್ಯ ಶ್ರೀ ಶ್ರೀ ಮಾದಾರ ಚನ್ನಯ್ಯ ಮಹಾಸ್ವಾಮಿಗಳನ್ನು ಭೇಟಿಮಾಡಿ ಗೌರವ ಅರ್ಪಿಸಿ ಬಂದರು.


ಪೂಜ್ಯರ ಸಾಮಾಜಿಕ ಕಳಕಳಿ ಬಹಳ ದೊಡ್ಡದು. ಈಚೆಗೆ ಕೋವಿಡ್ ನಂತರ ನಡೆದ ಮೊದಲ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಧೈರ್ಯ ಹೇಳಿ ಪ್ರಕಟಣೆ ಕೊಟ್ಟಿದ್ದರು.

Post a Comment

0Comments

Post a Comment (0)