ಸಾಹಿತ್ಯ ಅನುಸಂಧಾನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

varthajala
0

 

ಬೆಂಗಳೂರು ಆಗಸ್ಟ್, 02 : ಜಯನಗರದ ಬಿಇಎಸ್ ಕಲೆ ಮತ್ತು ಸಂಜೆ ವಿಶ್ವವಿದ್ಯಾಲಯ ದಲ್ಲಿ ಮಂಗಳವಾರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ ಬೆಂಗಳೂರು ಇವರ ಸಹಯೋಗದಲ್ಲಿ ನಾಡಿನ ಖ್ಯಾತ ವಿಮರ್ಶಕರಾದ ಪ್ರೊ.ಕಿ.ರಂ.ನಾಗರಾಜ ಹಾಗೂ ಡಾ.ಡಿ.ಆರ್.ನಾಗರಾಜ -ಸಾಹಿತ್ಯ ಅನುಸಂಧಾನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು




ಖ್ಯಾತ ಸಾಹಿತಿ,‌ ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ, ನ್ಯೂಯಾರ್ಕ್ ಸ್ಟೋನಿ ಬ್ರೂಕ್ ಯೂನಿವರ್ಸಿಟಿಯ ಭಾಷಾವಿಜ್ಞಾನದ ಪ್ರೊಫೆಸರ್ ಪ್ರೊ. ಎಸ್.ಎನ್. ಶ್ರೀಧರ್, ಭಾರತ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಕೆ.ಆರ್. ನಿರ್ಮಲ್ ಕುಮಾರ್, ಬಿ.ಎಂ.ಶ್ರೀ ಪ್ರತಿಷ್ಠಾನ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡ, ಬಿ..ಎಸ್ ಸಂಜೆ ಕಾಲೇಜು ಪ್ರಾಂಶುಪಾಲರಾದ ಡಾ.ಟಿ.ವೆಂಕಟೇಶಮೂರ್ತಿ ಉಪಸ್ಥಿತರಿದ್ದರು

Post a Comment

0Comments

Post a Comment (0)