ಮನಸೂರೆಗಂಡ ಸೌಂದರ್ಯ ಲಹರಿ ವಿಲಾಸ ನೃತ್ಯ ರೂಪಕ

varthajala
0

ನಗರದ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ವತಿಯಿಂದ ಹಿರಿಯ ರಂಗಕರ್ಮಿ ದಂಪತಿ ಲೀಲಾ ಬಸವರಾಜು ಪುತ್ರಿ ಭರತನಾಟ್ಯ ವಿದುಷಿಯ ಪುಣೆಯ ಡಾ.ಲಕ್ಷ್ಮಿ ರವರ ತಂಡದವರು ಗವಿಪುರದ ಅದಮ್ಯಚೇತನ ಕಾರ್ಯಲಯ ಸಭಾಂಗಣದಲ್ಲಿ ನಡೆದ ಮಾಸಿಕ  ಎ ಛಾಟ್ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಭಗವತಿಯನ್ನು ಸವಾ೵ಂಗ ಸುಂದರವಾಗಿ ಕೃತಿಯನ್ನು ವಿಶೇಷ ಧ್ವನಿ ಬೆಳಕು ರಂಗಸಜ್ಜಿಕೆಯೊಡನೆ ಸೌಂದರ್ಯ ಲಹರಿ ವಿಲಾಸ ನೃತ್ಯ ರೂಪಕವನ್ನು ಪ್ರದಶಿ೵ಸಲಾಯಿತು . 




ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತ ಕುಮಾರ್ , ಹಿರಿಯ ಶಿಕ್ಷಣ ತಜ್ಞ  ಚಾಣಕ್ಯ ವಿಶ್ವವಿದ್ಯಾಲಯದ ಪ್ರೋ.ಪಿವಿ.ಕೃಷ್ಣಭಟ್ಟ , ಅನಂತ ಪಥದ ಸಂಪಾದಕ ಟಿ.ಎಸ್ ಗೋಪಾಲ್ , ಕಲಾವಿದೆ ಸುಧಾ ಪ್ರಸನ್ನ ಮೊದಲಾವರು ಉಪಸ್ಥಿತರಿದ್ದರು . 


Post a Comment

0Comments

Post a Comment (0)