ಎ.21ಕ್ಕೆ ಭಗವಾನ್ ಮಹಾವೀರ 2,623ನೇ ಜನ್ಮ ಕಲ್ಯಾಣ ಮಹೋತ್ಸವ

varthajala
0

ಎ.17: ಜೈನ್ ಯುವ ಸಂಘಟನಾ ವತಿಯಿಂದ ಭಗವಾನ್ ಮಹಾವೀರರ 2,623ನೇ ಜನ್ಮ ಕಲ್ಯಾಣ ಮಹೋತ್ಸವವನ್ನು ಎ.21ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ .ಜೈನ್ ಜನ್ಮ ಕಲ್ಯಾಣ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಂಗಳೂರಿನ ಜೈನ ಆಚಾರ್ಯ ಭಗವಂತರು, ಸಾಧು, ಸಾಧಿಯರ ಸಾನಿಧ್ಯದಲ್ಲಿ ನಡೆಯಲಿದ್ದು, ಅಂದು ಮಧ್ಯಾಹ್ನ 1:21ಕ್ಕೆ ಗುರುಭಗವಂತರಿಂದ ಮಹಾಮಂಗಳೀಕವನ್ನು ನೆರವೇರಿಸಲಾಗುವುದು 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮರ್‌, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಲೇಹರ್‌ ಸಿಂಗ್ ಸಿರೋಯಾ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಮಾಜಿ ಮೇಯರ್ ಗೌತಮ್‌ಕುಮಾರ್ ಮಕಾನ, ರಾಕೇಶ್ ಮನ್ನೀಯ, ಜೈನ್ ಸಮುದಾಯದ ಗೌತಮ್ ಸೊಲಂಕಿ, ಪುಖರಾಜ್ ಮೆಹತಾ, ಕಮಲ್ ದುಗ್ಗಡ್, ಪ್ರಸನ್ನಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Post a Comment

0Comments

Post a Comment (0)