ಜಗತ್ತಿನ ನವೀನತಾ ಕೇಂದ್ರವಾಗಲಿರುವ ಕರ್ನಾಟಕ: ಸಿಐಐನ 17ನೇಭಾರತೀಯ ನವೀನತಾ ಶೃಂಗ 2021

varthajala
0

ಕರ್ನಾಟಕ ಸರ್ಕಾರದದೊಡ್ಡ ಮತ್ತು ಮಧ್ಯಮಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಅವರು ಪ್ರಾಸ್ತಾವಿಕ ಭಾಷಣ ಮಾಡುವುದರೊಂದಿಗೆಶಕ್ತಿಪೂರ್ವಕಸಮಾರೋಪಅಧಿವೇಶನದಜೊತೆಗೆ 4 ದಿನಗಳ ನವೀನತಾ ಶೃಂಗ ಮುಕ್ತಾಯಗೊಂಡಿದೆ.

ಸಿಐಐನ ಇಂಡಿಯಾಇನ್ನೋವೇಷನ್ ಸಮಿಟ್(ನವೀನತಾ ಶೃಂಗ) ಕರ್ನಾಟಕದಲ್ಲಿ ಕಳೆದ 17 ವರ್ಷಗಳಿಂದ ನಡೆಯುತ್ತಿದೆಎನ್ನುವುದನ್ನು ಕುರಿತು ತಾವು ಹರ್ಷಗೊಂಡಿರುವುದಾಗಿ ಹೇಳಿದರಲ್ಲದೆ, ಕರ್ನಾಟಕ ಸರ್ಕಾರದದೊಡ್ಡ ಮತ್ತು ಮಧ್ಯಮಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಅವರು ಮಾತನಾಡಿ,17ನೇ ಭಾರತೀಯ ನವೀನತಾ ಶೃಂಗದ ಅಧಿವೇಶನಗಳು ಪ್ರಸ್ತುತವಾಗಿದ್ದು, ಕೈಗಾರಿಕೆಯ ನಾಯಕರುಇದನ್ನುಉತ್ತಮ ವಸ್ತುವಿಷಯ ಮತ್ತುಚರ್ಚೆಗಳ ಗುಣಮಟ್ಟ ಸಂಬAಧಿಸಿದAತೆ ಉತ್ತಮರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂರು.


Post a Comment

0Comments

Post a Comment (0)