ಹೀಗೊಂದು ನಮನ

varthajala
0

ಕಾಗುಣಿತ ತಪ್ಪಾಯ್ತು ಅಂತ ನೂರುಸಾರಿ ಅದನ್ನೇ ಬರೆಸಿ ಅಕ್ಷರ ದುಂಡಾಗುವಂತೆ ಮಾಡಿದ 

#ಕನ್ನಡ ಮೇಷ್ಟ್ರಿಗೆ 

ಹೊಟ್ಟೆಪಾಡಿಗೆ ಇಂಗ್ಲಿಷ್ ಇದ್ದರೂ ಮಾತೃಭಾಷೆ ಮುಖ್ಯ ಎಂದು ಹೇಳಿಕೊಟ್ಟ 

#English ಮೇಷ್ಟ್ರಿಗೆ 

ಕಳೆದದ್ದಕ್ಕೆ ಕೊರಗಬೇಡ ಗಳಿಸುವಾಗ ಮೆರೆಯಬೇಡ ಎಂದು ಹಿತವಚನ ಹೇಳಿದ

#ಗಣಿತ ಮೇಷ್ಟ್ರಿಗೆ 

ಇತಿಹಾಸ ಮರೆತವನು ..ಇತಿಹಾಸ ಸೃಷ್ಟಿಸಲಾರ ಕಣಯ್ಯಾ ಎಂದು ತಿಳುವಳಿಕೆ ನೀಡಿದ

#Social ವಿಜ್ಞಾನ ಮೇಷ್ಟ್ರಿಗೆ 

ಮೇಲೇರಿದ್ದು ಕೆಳಗೆ ಇಳಿಯಲೇ ಬೇಕು .ಇದು ಗುರುತ್ವಾಕರ್ಷಣೆ ಮಾತ್ರವಲ್ಲ . ಜೀವನದ ನಿಯಮ ಎಂದು ಹೇಳಿದ

#Science ಮೇಷ್ಟ್ರಿಗೆ 

ತಪ್ಪು ಮಾಡಿದಾಗ ಬಸ್ಕಿ ಹೊಡೆಸಿ ದೇಹ ಗಟ್ಟಿ ಮಾಡಿದ 

#ಪಿಟಿಮೇಷ್ಟ್ರಿಗೆ 

ಸುಸಂಸ್ಕೃತ ವಾಗಿ

ಮಾತನಾಡಲು ಹೇಳಿಕೊಟ್ಟ ಸಂಸ್ಕೃತ ಮೇಸ್ಟ್ರಿಗೂ ಸೇರಿ

ನಮೋ..ನಮಹ ..

ಆಚಾರ್ಯ ದೇವೋ ಭವ .

HAPPY TEACHERS DAY

 🙏ಶ್ರೀಮತಿ ಬಿ. ವಿ 🙏

Tags

Post a Comment

0Comments

Post a Comment (0)