2020ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಯ್ಕೆ

varthajala
0

 ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಮೌಲ್ಯಮಾಪಕರ  ವರದಿಯಂತೆ  ಕೃತಿಗಳು ಬಹುಮಾನಕ್ಕೆ  ಆಯ್ಕೆಯಾಗಿರುತ್ತವೆ. ಪುಸ್ತಕ ಬಹುಮಾನ ಮೊತ್ತ ತಲಾ ಪುಸ್ತಕಕ್ಕೆ ರೂ. 25,000/-ಗಳ ಜೊತೆಗೆ  ಬಹುಮಾನಿತರಿಗೆ ಸ್ಮರಣಿಕೆ, ಶಾಲು,  ಹಾರ, ಫಲ ತಾಂಬೂಲ ನೀಡಿ ಗೌರವಿಸಲಾಗುವುದು.

 ಏಪ್ರಿಲ್-2022ರ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುವ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಪುಸ್ತಕ ಬಹುಮಾನ ನೀಡಲಾಗುವುದು.

ಅಮೋಘಸಿದ್ಧ  ಜನಪದ  ಮಹಾಕಾವ್ಯ ಪದ್ಯ  ಪ್ರಕಾರ ಲೇಖಕರು ಡಾ. ಚನ್ನಪ್ಪ ಕಟ್ಟಿ ಸಂಚಿತ, ಕಲ್ಯಾಣ ನಗರ ಸಿಂದಗಿ - 586128, ಹಾಡು  ಕಲಿಸಿದ  ಹರ (ಜನಪದ  ಮಹಾ ಕಾವ್ಯಗಳು : ಸಂಸ್ಕøತಿ ಸಂಕಥನ) ವಿಚಾರ  ವಿಮರ್ಶೆ- ಸಂಶೋಧನೆ ಲೇಖಕರು ಸುರೇಶ್  ನಾಗಲಮಡಿಕೆ ತಂದೆ : ನಾಗರಾಜಪ್ಪ ನಾಗಲಮಡಿಕೆ,  ಹೋಬಳಿ ಪಾವಗಡ ತುಮಕೂರು – 561202, ಕಲಾ  ಸಂಚಯ ದಕ್ಷಿಣ   ಭಾರತದ  ಕೆಲವು  ಅನುμÁ್ಠನ  ಕಲೆಗಳು ಸಂಕೀರ್ಣ, ಲೇಖಕರು ಡಾ. ತಲ್ಲೂರು ಶಿವರಾಮ ಶೆಟ್ಟಿ 'ಕನಕನಿವಾಸ'  ವಳಕಾಡು  ಉಡುಪಿ - 576101 ಇವರನ್ನು ಆಯ್ಕೆ ಮಾಡಲಾಗಿದೆ.

Tags

Post a Comment

0Comments

Post a Comment (0)