ನೀತು ಗೌಡರವರ ಐ ವನ್ಸ್ ಲಿವಡ್ ಕೃತಿ ಬಿಡುಗಡೆ

varthajala
0

ನಗರದ ಕುಮಾರಸ್ವಾಮಿ ಲೇಔಟ್ ಹೋಟೆಲ್ ದ್ವಾರಕಾ ಗ್ರ್ಯಾಂಡ್ ನಲ್ಲಿ ಯುವ ಲೇಖಕಿ ಅಧ್ಯಾತ್ಮ ಚಿಂತಕಿ ನೀತು ಗೌಡ ರವರು ಬರೆದಿರುವ ಐ ಒನ್ಸ್ ಲಿವಡ್ ಕೃತಿಯನ್ನು ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ಬಿಡುಗಡೆಗೊಳಿಸಿದರು .

ಸ್ವಾಮೀಜಿ ಗ್ರೂಪ್ಸ್ ಇಂಟರ್ನ್ಯಾಷನಲ್ ಅಧ್ಯಕ್ಷ ಗಾನ ಶ್ರವಣ್ ,ಕನ್ನಡ ಸಾಹಿತ್ಯ ಪರಿಷತ್ ನ ಮಾಧ್ಯಮ ಸಲಹೆಗಾರ ಶ್ರೀನಾಥ ಜೋಶಿ ,ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ ,

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ವಿದುಷಿ ಶೋಭಾ ಲೋಲನಾಥ್ ವೇದಿಕೆಯಲ್ಲಿದ್ದರು.

 ಜೀವಿಯ ನಿಧನ ನಂತರದ ಆತ್ಮದ ಜೊತೆಯ ಸಂಭಾಷಣೆಯ ಕುರಿತು ರೋಚಕ ಅನುಭವಗಳನ್ನು ಈ ಕೃತಿಯಲ್ಲಿ ಲೇಖಕಿ ದಾಖಲಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ರವರಿಗೆ ನನ್ನ ಸತ್ಸಂಗ ಸಂಪದ ಪುಸ್ತಕ ನೀಡಿದೆ .


Post a Comment

0Comments

Post a Comment (0)