ಕಲಾಬಂಧು ಫೌಂಡೇಶನ್: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

varthajala
0

ತುಮಕೂರು,09 : ತುಮಕೂರಿನ ರಜತ ಮಹೋತ್ಸವ ಸ್ಮರಣಾರ್ಥ ಪ್ರಾತ್ಯಕ್ಷಿಕ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತುಮಕೂರಿನ ಪತ್ರಿಕಾ ವಿತರಕ ನಾಗರಾಜ್‌ರವರ ಮಗಳಾದ ಟಿ.ಎನ್.ಜಾನ್ವವಿ ವಿದ್ಯಾರ್ಥಿನಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಲಾಬಂಧು ಫೌಂಡೇಶನ್ ವತಿಯಿಂದ ರೂ. 5,೦೦೦/-ಗಳನ್ನು ಚೆಕ್ ಅನ್ನು ವಿತರಿಸಲಾಯಿತು. 



ಶಾಲಾ ಶಿಕ್ಷಕರಾದ ರೇಖಾ, ಪೋಷಕರಾದ ನಾಗರಾಜ್, ಫೌಂಡೇಶನ್ ಅಧ್ಯಕ್ಷರಾದ ನರಸಿಂಹರಾಜು .ಹೆಚ್ ಹಾಗೂ ಟ್ರಸ್ಟಿ ಲೋಹಿತ್ ಉಪಸ್ಥಿತರಿದ್ದರು.


Post a Comment

0Comments

Post a Comment (0)