ಶ್ರೀ ದೇವಿ ಮುತ್ತು ಮಾರಿಯಮ್ಮ ದೇವಸ್ಥಾನ 44ನೇ ವರ್ಷದ ಹೂವಿನ ಕರಗ ಮಹೋತ್ಸವ
ಸ್ಥಳ: 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಕೃಷ್ಣಾನಂದನಗರ, ನಂದಿನಿಲೇಔಟ್, ಬೆಂಗಳೂರು-560096.
ಶ್ರೀ ಶ್ರೀ ಶ್ರೀ ಜಯೇಂದ್ರಾಲ ಮಹಾಸ್ತಾನಿಗಳು
ಶ್ರೀ ಶ್ರೀ ಶ್ರೀ ತಿರುಚ್ಛ ಮಹಾಸ್ವಾಮಿಗಳು
ಜಿ. ವೆಂಕಟೇನ್ , ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಧರ್ಮಾಧಿಕಾರಿಗಳು
ಕಾರ್ಯಕ್ರಮಗಳು :
ದಿನಾಂಕ: 16-07-2025ನೇ ಬುಧವಾರ
ಬೆಳಿಗ್ಗೆ-7.00 ಗಂಟೆಗೆ ಮಹಾಗಣಪತಿ ಪೂಜೆ, ಗೋಮಹಾಲಕ್ಷ್ಮೀ ಪೂಜೆ, ಸಂಜೆ: 6-00 ಗಂಟೆಗೆ ನವಗ್ರಹ ಹೋಮ, ಪೂರ್ಣಾಹುತಿ ನಂತರ ಗಂಗೆ ಪೂಜೆ ಮಹಾಮಂಗಳಾರತಿ
ದಿನಾಂಕ: 17-07-2025ನೇ ಗುರುವಾರ
ಬೆಳಿಗ್ಗೆ-7.00 ಗಂಟೆಗೆ ಶ್ರೀ ಅಮ್ಮನವರಿಗೆ ಭಕ್ತಾಧಿಗಳ ಸ್ವಹಸ್ತದಿಂದ ಹಾಲಿನ ಅಭಿಷೇಕ.
ದುರ್ಗಾಹೋಮ, ಕಲಾವೃದ್ಧಿ ಹೋಮ, ಸಂಜೆ 6-00 ಗಂಟೆಗೆ ವೇದಪಾರಾಯಣ ಗಣಪತಿ ಪೂಜೆ ಚಂಡಿ ಪಾರಾಯಣ, ವಾಸ್ತು ರಾಕ್ಷೆಕ್ಷ ಹೋಮ ನಂತರ ಶಕ್ತಿಕರಗ
ದಿನಾಂಕ: 18-07-2025ನೇ ಶುಕ್ರವಾರ
ಬೆಳಿಗ್ಗೆ 7.00 ಗಂಟೆಗೆ ಶ್ರೀ ಅಮ್ಮನವರಿಗೆ ಮಹಾಭಿಷೇಕ, ವಿಶೇಷವಾದ ಅಲಂಕಾರ, ಲತರ ತ್ರಿಪೂರಸುಂದಿ ಹೋಮ, ವನದುರ್ಗಾಹೋಮ, ಮುತ್ತುಮಾರಿಯಮ್ಮ ಮೂಲಮಂತ್ರ ಹೋಮ
"ವಿಶೇಷವಾದ ಹೂವಿನ ಕರಗ"
ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಬಂದು "ಅಗ್ನಿಕುಂಡ ತುಳಿದು" ದೇವಾಲಯ ಸೇರುವುದು
ದಿನಾಂಕ: 19-07-2025ನೇ ಶನಿವಾರ
ಬೆಳಿಗ್ಗೆ: 9-00 ಗಂಟೆಗೆ ವಿಶೇಷ ಪೂಜೆ ನಂತರ ನಗರದ ಮುಖ್ಯ ಬೀದಿಗಳಲ್ಲಿ ಅಮ್ಮನವರ ಮುತ್ತಿನ ಪಲ್ಲಕ್ಕಿ ಮೆರವಣಿಗೆ
ದಿನಾಂಕ: 20-07-2025ನೇ ಭಾನುವಾರ
ಬೆಳಿಗ್ಗೆ: 9-00 ಗಂಟೆಗೆ ಅನ್ನಪೂರ್ಣೇಶ್ವರಿ ದೇವಿಗೆ ಅಲಂಕಾರ ವಸಂತೋತ್ಸವ ನಂತರ ಮಧ್ಯಾಹ್ನ: 12-00 ಗಂಟೆಗೆ "ಅನ್ನಸಂತರ್ಪಣೆ"
ದಿನಾಂಕ: 25-06-2025ನೇ ಬುಧವಾರ
ಬೆಳಗ್ಗೆ 7.00 ಗಂಟೆಗೆ ಅಮಾವಾಸ್ಯೆಯ ಪ್ರಯುಕ್ತ ಶ್ರೀ ಅಮ್ಮನವರಿಗೆ ಮಹಾಭಿಷೇಕ, ಅಲಂಕಾರ, ಧ್ವಜಾರೋಹಣ, ಕಂಕಣಪೂಜೆ ಮಹಾಮಂಗಳಾರತಿ