ಶನಿವಾರ ಸಂಜೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಕಾರ್ಯಕ್ರಮ

varthajala
0


ಹಾಸನದ ಉತ್ತರ ಬಡಾವಣೆಯಲ್ಲಿ ಸ್ಥಾಪಿತವಾಗಿರುವ ಸಂಸ್ಥೆ ನಾಟ್ಯ ಕಲಾ ನಿವಾಸ್  ವತಿಯಿಂದ ಆಗಸ್ಟ್  ೨ ರಂದು, ಹಾಸನಾಂಬ ಕಲಾಕ್ಷೇತ್ರದಲ್ಲಿ ತನ್ನ ೧೮ ನೇ ವರ್ಷದ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದೆ.  

 ಈ ಸಂಭ್ರಮದ ಸಲುವಾಗಿ,   2  ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡಿದೆ.   ಸಂಜೆ 4  ಗಂಟೆಗೆ ಸರಿಯಾಗಿ ' ಹರಿಹರ ಸುತ' -  (ಅಯ್ಯಪ್ಪ ಸ್ವಾಮಿಯ ಚರಿತ್ರೆ ) ಎಂಬ ನೃತ್ಯ ನಾಟಕ ಹಾಗೂ ಸಂಜೆ 6 ಗಂಟೆಯಿಂದ ಕರ್ನಾಟಕದ ಪ್ರತಿಷ್ಠಿತ ನೃತ್ಯ ಕಲಾವಿದರಿಂದ 'ನಾಟ್ಯ ದಾಸೋಹಂ'  ಹರಿದಾಸರ ಸುಂದರ ರಚನೆಯ ಅದ್ವಿತೀಯ ಪ್ರದರ್ಶನವನ್ನುಆಯೋಜನೆ ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಉನ್ನತ್ ಜೈನ್ ತಿಳಿಸಿದ್ದಾರೆ.

VK DIGITAL NEWS:ಆ.5-ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಧರಣಿ;














Post a Comment

0Comments

Post a Comment (0)