ವಿಧಾನಸಭೆಯಲ್ಲಿ ಕಾಗದಪತ್ರಗಳನ್ನು ಮಂಡನೆ

varthajala
0

 ಬೆಂಗಳೂರು, ಆಗಸ್ಟ್ 21 (ಕರ್ನಾಟಕ ವಾರ್ತೆ):

ಭಾರತ ಸಂವಿಧಾನದ 151 (2)ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ  ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷಕ್ಕೆ ಅನುಸರಣಾ ಲೆಕ್ಕಪರಿಶೋಧನೆ-ಸಿವಿಲ್) (2025ರ ವರದಿ ಸಂಖ್ಯೆ 6) ನ್ನು  ಮುಖ್ಯಮಂತ್ರಿಗಳ ಪರವಾಗಿ ಗೃಹಸಚಿವ  ಪರಮೇಶ್ವರ್ ಅವರು ಮಂಡಿಸಿದರು.

Post a Comment

0Comments

Post a Comment (0)