ದಾಸ ವೈಭವ

VK NEWS
0

ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನವರಿ 1, ಗುರುವಾರ ಸಂಜೆ 7-00ಕ್ಕೆ "ದಾಸ ವೈಭವ" ಕಾರ್ಯಕ್ರಮ ಆಯೋಜಿಸಲಾಗಿದೆ.

ಗಾಯನ : ಶ್ರೀಮತಿ ಅಪರ್ಣಾ ರಾವ್ ಶ್ರೀಹರಿ, ಪಿಟೀಲು : ಶ್ರೀ ಜಿ.ವಿ. ಶ್ರೀಹರ್ಷ,  ಮೃದಂಗ : ಶ್ರೀ ಶ್ರೀಕರ ಶಿವಕುಮಾರ್.  ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ ಬನಶಂಕರಿ 6ನೇ ಹಂತ ಬೆಂಗಳೂರು

Post a Comment

0Comments

Post a Comment (0)