ರೈತರಿಗೆ ಸಹಾಯ ಮಾಡಲಿದೆ - ಈ ಪುಸ್ತಕ

varthajala
0

 ರೈತರಿಗೂ ಈ ಪುಸ್ತಕ ಸಹಾಯ ಮಾಡಲಿದೆ. 

ರೈತರನ್ನು ಸುಲಿಗೆ ಮಾಡುವ, ರೈತರ ಹೆಸರಿನಲ್ಲಿ ಕೋಟ್ಯಂತರ ಹಣ ದುರುಪಯೋಗ ಮಾಡಿಕೊಂಡಿರುವ ಮಾಡುತ್ತಿರುವ ಕಳ್ಳ ಖಧೀಮರ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ. ಈಗಾಗಲೇ, ಟೈಪಿಸುವ ಕೆಲಸ ಮುಗಿದಿದೆ. ತಪ್ಪು ಇಲ್ಲದಂತೆ ನುಸುಳಿದ ಶಬ್ದ ಗಳ ತಿದ್ದುವ ಕೆಲಸ ನಡೆದಿದೆ. ಅಕ್ಟೋಬರ 2 ರೊಳಗೆ ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಭಾಗ್ಯ. ನನ್ನ ಸಾಹಿತ್ಯ ಕೃತಿಯ ಯೋಗಾಯೋಗ. ನಮ್ಮೆಲ್ಲರ ಪುಸ್ತಕ, ಓದುಗ ದೊರೆಗಳಿಂದ ಬಿಡುಗಡೆ. ನಾಗರೀಕರೇ ಪ್ರಜಾಪ್ರಭುತ್ವದ ಮಹಾರಾಜರು.

Tags

Post a Comment

0Comments

Post a Comment (0)