ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರು ಉಪನ್ಯಾಸಕಾರ್ಯಕ್ರಮ

varthajala
0

ಬಳ್ಳಾರಿ ಸೆ 23. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ  25.09.2021 ರಂದು ವಿವೇಕತೋರಣ, ಬಳ್ಳಾರಿ , ಆರ್ ವೈ ಎಂ ಇ ಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿವಿದೋದ್ಧೇಶ ಸಹಕಾರ ಸಂಘ, ಬಳ್ಳಾರಿ , ಹಾಗು ಮಹಾವಿದ್ಯಾಲಯದವೃತ್ತಿ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೇಂದ್ರದಡಿಯಲ್ಲಿ "ಭಾರತೀಯ ಪರಂಪರೆಯಲ್ಲಿಅಧ್ಯಾಪಕರು"Àಉಪನ್ಯಾಸಕಾರ್ಯಕ್ರಮವುಜರುಗಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷರು, ಕರ್ನಾಟಕ ಸಾಹಿತ್ಯಅಕಾಡಮಿ, ಪ್ರಾದ್ಯಾಪಕರು, ಖ್ಯಾತ ವಾಗ್ಮಿ ಭಾಗವಹಿಸಲಿದ್ದಾರೆ, 

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕೆಲವು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಾಲೇಜಿನ ಅಧ್ಯಕ್ಷರಾದ ಅಲ್ಲಂಚನ್ನಪ್ಪ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಇನ್ನಿತರರು ಪಾಲ್ಗೊಳ್ಲಲಿದ್ದಾರೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.


Tags

Post a Comment

0Comments

Post a Comment (0)