ಹಣ್ಣು ಮಾರಿಕೊಂಡು ಸರಸ್ವತಿ ಸೇವೆ ಮಾಡುತ್ತಿರುವ ಹರೇಕಳ ಹಾಜಬ್ಬ ಅವರಿಗೆ `ಪದ್ಮಶ್ರೀ’ ಪ್ರದಾನ

varthajala
0

ಕೇವಲ ಕಿತ್ತಳೆ ಹಣ್ಣುಗಳನ್ನು ಅಷ್ಟೇ ಮಾರಿಕೊಂಡು ತಮ್ಮ ಊರಲ್ಲಿ ಶಾಲೆಯನ್ನು ನಿರ್ಮಿಸಿ ತಾಯಿ ಸರಸ್ವತಿಯ ಸೇವೆಯನ್ನು ಮಾಡುತ್ತಿರುವವರು ಈ ಹರೇಕಳ ಹಾಜಬ್ಬ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರಕಾರ  ಪದ್ಮ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಅಕ್ಷರ ಸಂತನಾಗಿ ಸಮಾಜ ಸೇವೆಯನ್ನು ಮಾಡುತ್ತಿರುವ ಹಾಜಬ್ಬ ಅವರು ನಮಗೆಲ್ಲ ಮಾದರಿ. ರಾಷ್ಟçಪತಿಗಳಾದ ಶ್ರೀಯುತ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದ್ದಾರೆ.




Tags

Post a Comment

0Comments

Post a Comment (0)