ಕರ್ನಾಟಕ ರಾಜ್ಯದ ಪೋಷಕರಿಗೆ ಅನುಕೂಲವಾಗುವ ಸರ್ಕಾರದ ಸುತ್ತೋಲೆ

varthajala
0

ಕರ್ನಾಟಕ ರಾಜ್ಯದ ಪೋಷಕರಿಗೆ ಅನುಕೂಲವಾಗುವ ಸರ್ಕಾರದ ಸುತ್ತೋಲೆ ಹೊರಬಂದಿದೆ. 





50,000 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ ಮತ್ತು ಅನೇಕ ಖಾಸಗಿ ಶಾಲೆಗಳು ವರ್ಗಾವಣೆ ಪತ್ರ ಹಾಗೂ ಅಂಕ ಪಟ್ಟಿ ನೀಡದೆ ಮುಂದಿನ ತರಗತಿಗೆ ದಾಖಲಾತಿ ಹೊಂದಲು ತಡೆ ಉಂಟಾಗಿದೆ. ದಿನಾಂಕ 25-11 2021ರ ಸರ್ಕಾರದ 
ಆದೇಶದಂತೆ  ಆಯಾ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ವರ್ಗಾವಣೆ ಪತ್ರ ಕೊಡಿಸುವ ಜವಾಬ್ದಾರಿಯನ್ನು ಸರ್ಕಾರಿ ಕೊಡಿಸಿದೆ.

29-11-2021 ಮಕ್ಕಳ ಶಾಲಾ ದಾಖಲಾತಿ ಅವಧಿಯನ್ನು ಹೆಚ್ಚು ಮಾಡಿ ಆದೇಶ ನೀಡಿರುತ್ತಾರೆ. ಇದರ ಉಪಯೋಗ ಪಡೆದು ಕೊಳ್ಳಲು ವನವಿ

Tags

Post a Comment

0Comments

Post a Comment (0)