ದಾಸರ ಪದಗಳ ಗಾಯನ

varthajala
0

 ಶ್ರೀ ರಾಮ ಭಕ್ತ ಸಭಾ ವತಿಯಿಂದ  116ನೇ ಶ್ರೀ ರಾಮೋತ್ಸವದ ಪ್ರಯುಕ್ತ ಏಪ್ರಿಲ್ 5, ಮಂಗಳವಾರ ಸಂಜೆ 6 ಗಂಟೆಗೆ : ಕು|| ಎಸ್. ಭೂಮಿಕಾ, ಕು|| ಅನ್ವಿತ ಸಾವಿತ್ರಿ ಮತ್ತು ಕು|| ಹೆಚ್. ಜೆ. ಅನಘಾ ಇವರುಗಳಿಂದ "ದಾಸರ ಪದಗಳ ಗಾಯನ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ),  ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).



ಸ್ಥಳ : ಶ್ರೀ ಶ್ರೀಕಂಠೇಶ್ವರ ಭವನ, 5ನೇ ಮುಖ್ಯರಸ್ತೆ, ಐಸಿಐಸಿಐ ಬ್ಯಾಂಕ್ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-03

ಸರ್ವರಿಗೂ ಆದರದ ಸುಸ್ವಾಗತ

Post a Comment

0Comments

Post a Comment (0)