ದಾವಣಗೆರೆ: ಪದವೀಧರ ವೃತ್ತಿಪರ ವಿದ್ಯಾರ್ಥಿಗಳಿಗೆ ಆಯೋಜಿಸುವ ಕೆರಿಯರ್ ಕೌನ್ಸಿಲಿಂಗ್-2022

varthajala
0

 ದ ಹಿಂದು ಆಂಗ್ಲ ದಿನಪತ್ರಿಕೆ ಸಹಯೋಗದೊಂದಿಗೆ ದಾವಣಗೆರೆ ನಗರದ ಎಸ್. ಎಸ್.ಲೇಔಟ್ ನಲ್ಲಿ ಇರುವ ಬಾಪೂಜಿ ವಾಣಿಜ್ಯ ಶಾಲೆ ಆವರಣದಲ್ಲಿ ಪದವೀಧರ ವೃತ್ತಿಪರ ವಿದ್ಯಾರ್ಥಿಗಳಿಗೆ ಆಯೋಜಿಸುವ ಕೆರಿಯರ್ ಕೌನ್ಸಿಲಿಂಗ್-2022 ಅನ್ನು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ   ಬಿ.ಎ.ಬಸವರಾಜ (ಬೈರತಿ) ದಿನಾಂಕ 3-7-2022 ರಂದು ಬೆಳಿಗ್ಗೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.





ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೋಲಿಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು, ಉದ್ಯೋಗ ಆಕಾಂಕ್ಷೆಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)