ಡಾ.ಆರ್.ವಾದಿರಾಜುರವರ ಕೃತಿಗಳ ಲೋಕಾರ್ಪಣೆ ಮತ್ತು ಅಭಿನಂದನೆ

varthajala
0


ಸ್ನೇಹ ಬಳಗ ವತಿಯಿಂದ ಆಯೋಜಿಸಿದ್ದ ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಲೇಖಕ ಡಾ.ಆರ್.ವಾದಿರಾಜು ವಿರಚಿತ ದಾಸಸಾಹಿತ್ಯ ಮೇರು ಶ್ರೀ ವಾದಿರಾಜರು- ಒಂದು ಅವಲೋಕನ ಮತ್ತು ಹಿರಿಯ ಸಾಹಿತಿ ಡಾ.ಕವಿತಾಕೃಷ್ಣರವರ ಬದುಕು - ಬರಹ - ಸಾಧನೆಗಳ ಕಿರುನೋಟ ‘ಸಾರ್ಥಕ - ಸಾಧಕ’ ಕೃತಿಯನ್ನು ಖ್ಯಾತ ಹರಿದಾಸ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳಮಲ್ಲಿಗೆ ಪಾರ್ಥಸಾರಥಿ ನಗರದ ಗಾಂಧಿ ಭವನದಲ್ಲಿ ಲೋಕಾರ್ಪಣೆಗೊಳಿಸಿದರು.


 ಹಿರಿಯ ಲೇಖಕ ತಿರುಮಲ ರಾವ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸ್ನೇಹ ಬಳಗದ ಡಾ.ಪಾನ್ಯಂ ನಟರಾಜು, ಡಾ.ಚೌಡಯ್ಯ., ಡಾ.ಕೃಷ್ಣ ಹಾನಬಾಳ್, ಡಾ.ಕೆ.ಸಿ.ಮುನಿಯಪ್ಪ, ಡಾ.ಪ್ರತಿಮಾ , ಹಿರಿಯ ಕಾದಂಬರಿಕಾರ ಡಾ.ಕೆ.ರಮಾನಂದ, ಚಿತ್ರ ನಿರ್ದೇಶಕ ಡಾ.ಗುಣವಂತ ಮಂಜು, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದು ಡಾ.ವಾದಿರಾಜುರವರ ಜನ್ಮದಿನದ ಪ್ರಯುಕ್ತ ಅಭಿನಂದಿಸಿದರು.

Post a Comment

0Comments

Post a Comment (0)