ಭಾರತೀಯ ಸಂಗೀತದಿಂದ ಸರ್ವೋತ್ಕೃಷ್ಟ ಉಪಚಾರವಾಗುತ್ತದೆ ! - ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

varthajala
0

 ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಂಗೀತದ ಬಗ್ಗೆ ಸಂಶೋಧನೆ ಸಾದರ !


ಮಂತ್ರನಾಮಜಪಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ರಾಗಗಳಿಂದ ಸರ್ವೋತ್ಕೃಷ್ಟ ಉಪಚಾರವಾಗುತ್ತದೆಪ್ರಾಚೀನಯಾವುದೇ ರೀತಿಯ ಹಾನಿ ಮಾಡದಿರು ಉಪಚಾರ ಪದ್ಧತಿಯನ್ನು ವೈದ್ಯಕೀಯ ಚಿಕಿತ್ಸೆಯಲ್ಲಿಉಪಯೋಗಿಸುವ ಬಗ್ಗೆ ವೈದ್ಯಕೀಯ ಸಮೂಹ ಸಂಶೋಧನೆ ನಡೆಸಬೇಕೆಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಶ್ರೀಶಾನ್ ಕ್ಲಾರ್ಕ್ ಇವರು ಕರೆ ನೀಡಿದರುಇತ್ತೀಚೆಗೆ ಬ್ಯಾಂಕಾಕ್, ಥೈಲ್ಯಾಂಡ್ ನಲ್ಲಿ ನಡೆದ ‘ಸೆವೆಂತ್ ಗ್ಲೋಬಲ್ ಪಬ್ಲಿಕ್ಹೆಲ್ತ್ ಕಾನ್ಫರೆನ್ಸ್’ನಲ್ಲಿ ಶ್ರೀಶಾನ್ ಕ್ಲಾರ್ಕ್ ಇವರು ಮಾತನಾಡುತ್ತಿದ್ದರುಅವರು ದೃಢ ಆರೋಗ್ಯಕ್ಕಾಗಿ ವಿಶೇಷವಾಗಿರಕ್ತದೊತ್ತಡದ ಮೇಲೆ ಕೇಂದ್ರಿತ ಸಂಗೀತದ ಉಪಚಾರ  ಶೋಧ ಪ್ರಬಂಧ ಪ್ರಸ್ತುತಪಡಿಸಿದರು.


 ಶೋಧಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದಪರಬ್ರಹ್ಮ ಡಾಯಂತ ಆಠವಲೆ ಮತ್ತು ಶ್ರೀಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆಅಕ್ಟೋಬರ್ 2016 ರಿಂದಫೆಬ್ರವರಿ 2024  ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು 20 ರಾಷ್ಟ್ರೀಯ ಮತ್ತು 93ಅಂತರಾಷ್ಟ್ರೀಯ ಒಟ್ಟು 113 ವೈಜ್ಞಾನಿಕ ಸಭೆಗಳಲ್ಲಿ ಶೋಧಪ್ರಬಂಧಗಳನ್ನು ಪ್ರಸ್ತುತಪಡಿಸಿದೆಇದರಲ್ಲಿ 14ಅಂತರಾಷ್ಟ್ರೀಯ ಸಭೆಗಳಲ್ಲಿ ಸರ್ವೋತ್ಕೃಷ್ಟ ಪ್ರಸ್ತುತೀಕರಣ’ದ ಪ್ರಶಸ್ತಿ ದೊರೆತಿದೆ.

ಹೈ ಬಿಪಿ ಇರುವಾಗ ವಿವಿಧ ಧ್ವನಿಯಿಂದಾಗುವ ಪರಿಣಾಮದ ಅಭ್ಯಾಸ ಮಾಡುವ 4 ಪ್ರಯೋಗಗಳ ಫಲಿತಾಂಶ ಪ್ರಸ್ತುತಪಡಿಸಿದರುಪ್ರಯೋಗದ ಮುನ್ನ ಮತ್ತು ಪ್ರಯೋಗದ ನಂತರ ಇದರಲ್ಲಿ ಸಹಭಾಗಿ ವ್ಯಕ್ತಿಗಳ ಪ್ರಭಾವಲಯ‘ಯುನಿವರ್ಸಲ್ ಔರಾ ಸ್ಕ್ಯಾನರ್’  ಯಂತ್ರದ ಮೂಲಕ ಅಳೆದಿದ್ದರುಜೊತೆಗೆ ಅವರ ಬಿಪಿ ನಿಯಮಿತವಾಗಿ ಅಳೆಯುವ ಯಂತ್ರದಿಂದ ಅಳೆಯಲಾಯಿತುಪ್ರಯೋಗದಲ್ಲಿ ಸಹಭಾಗಿ ಆಗಿರುವ ವ್ಯಕ್ತಿಗಳ ಪ್ರಯೋಗದ ಮೊದಲು 2ದಿನಹಾಗೂ ಪ್ರಯೋಗದ ರಾತ್ರಿ ಅವರ ರಕ್ತದೊತ್ತಡದ ಔಷಧ ತೆಗೆದುಕೊಳ್ಳದಂತೆ ತಜ್ಞ ಡಾಕ್ಟರರ ನಿರೀಕ್ಷಣೆಯಲ್ಲಿಇಡಲು ನಿಶ್ಚಯಿಸಲಾಯಿತುಪ್ರಯೋಗದ ಎರಡನೆಯ ದಿನ ಬೆಳಗ್ಗೆ ಮತ್ತೆ ಎಲ್ಲಾ ಪರೀಕ್ಷೆಗಳನ್ನು ಮಾಡಲಾಯಿತು.

ಪ್ರಯೋಗದಲ್ಲಿನ ಮೊದಲ 5 ವ್ಯಕ್ತಿಗಳಿಗೆ ಭಾರತೀಯ ಸಂಗೀತದ `ರಾಗ ಘೋರಖಕಲ್ಯಾಣ’ ಕೇಳಿಸಿದ್ದರುಅದರನಂತರ ಎಲ್ಲರ ನಾಡಿ ಬಡಿತ ಸರಾಸರಿ ಶೇಕಡಾ 15 ಷ್ಟು ಕಡಿಮೆ ಆಗಿರುವುದು ಕಂಡುಬಂತು. ಎರಡನೆಯ ದಿನ ಬೆಳಿಗ್ಗೆ(72 ಗಂಟೆ ಬಿಪಿ ಔಷಧಿ ತೆಗೆದುಕೊಳ್ಳದಿರುವಾಗಲೂ) 5 ರಲ್ಲಿನ 4 ವ್ಯಕ್ತಿಗಳ ರಕ್ತದೊತ್ತಡ ಕಡಿಮೆ ಆಗಿರುವುದುಕಂಡುಬಂತುಎಲ್ಲಾ ವ್ಯಕ್ತಿಗಳ ಪ್ರಭಾವಲಯದಲ್ಲಿನ ನಕಾರಾತ್ಮಕತೆ ಸುಮಾರು ಶೇಕಡ 60 ರಷ್ಟು ಕಡಿಮೆ ಆಗಿರುವುದುಮತ್ತು ಸಕಾರಾತ್ಮಕತೆ ಶೇಕಡ 155 ರಷ್ಟು ಹೆಚ್ಚಾಗಿರುವುದು ಕಂಡುಬಂತು. ಎರಡನೇ ಪರೀಕ್ಷೆಯಲ್ಲಿ 2 ವ್ಯಕ್ತಿಗಳಿಗೆ `ಓಂನಮೋ ಭಗವತೇ ವಾಸುದೇವಾಯ ನಾಮಜಪ ಕೇಳಿಸಿದರುಮೂರನೆಯ ಪರೀಕ್ಷೆಯಲ್ಲಿ 3 ವ್ಯಕ್ತಿಗಳಿಗೆ `ಓಂ ಬೀಜಮಂತ್ರದ ಧ್ವನಿ ಕೇಳಿಸಿದರು.  ಎರೆಡೂ ಪ್ರಯೋಗದ ಪರಿಣಾಮ ಮೊದಲ ಪ್ರಯೋಗದಂತೆಯೇ ಬಂದಿತು.


ನಾಲ್ಕನೇ ಪರೀಕ್ಷೆಯಲ್ಲಿ 2 ವ್ಯಕ್ತಿಗಳಿಗೆ `ಮಾರಕೋನಿ  ವಾದ್ಯವೃಂದ ಸಮೂಹದ ‘ವೆಟಲೇಸ್’ (weightless)ಜಗತ್ತಿನ ಪ್ರಸಿದ್ಧ ಒತ್ತಡ ಮುಕ್ತಿ ನೀಡು ಎಂದು ಪ್ರಸಿದ್ಧಿ ಪಡೆದಿರುವ ಸಂಗೀ ಕೇಳಿದರುಅದರ ನಂತರ ಎಲ್ಲರರಕ್ತದೊತ್ತಡ ಕಡಿಮೆ ಆಗಿರುವುದು ಕಂಡುಬಂತು; ಆದರೆ ನಾಡಿ ಬಡಿತ ಹೆಚ್ಚಾಗಿತ್ತುಎರಡನೇ ದಿನ ಬೆಳಿಗ್ಗೆ ಇಬ್ಬರರಕ್ತದೊತ್ತಡ ಇನ್ನೂ ಕಡಿಮೆ ಆಗಿರುವುದು ಕಂಡುಬಂತು. ಆದರೆ ಮೊದಲ 3 ಪರೀಕ್ಷೆಯ ತುಲನೆಯಲ್ಲಿ  ಪರೀಕ್ಷೆಯಲ್ಲಿಸಹಭಾಗಿ ವ್ಯಕ್ತಿಗಳ ಪ್ರಭಾವಲಯದಲ್ಲಿನ ನಕಾರಾತ್ಮಕತೆ ಇನ್ನೂ ಹೆಚ್ಚಿರುವುದು ಮತ್ತು ಸಕಾರಾತ್ಮಕತೆ ಕಡಿಮೆಆಗಿರುವುದು ಕಂಡುಬಂದಿತುಏಕೆಂದರೆ ವೇಟಲೇಸ್  ಸಂಗೀತ ರಚನೆ ಮಾಡಲು ಉಪಯೋಗಿಸಿರುವ ಲೆಕ್ಟ್ರಾನಿಕ್ವಾದ್ಯಗಳು ಹಾಗೂ  ರಚನೆಯಲ್ಲಿನ ಸ್ವರ ಮತ್ತು ಧ್ವನಿಯಿಂದ ನಕಾರಾತ್ಮಕ ಸ್ಪಂದನಗಳ ನಿರ್ಮಿತಿ ಆಗಬಹುದುಎಂದು ಶ್ರೀಕ್ಲಾರ್ಕ್ ಇವರು ಹೇಳಿದರು.

ತಮ್ಮ ಸವಿನಯ,

ಶ್ರೀಆಶಿಷ ಸಾವಂತ

ಸಂಶೋಧನಾ ವಿಭಾಗಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

(ಸಂಪರ್ಕ : 9561574972 )


Post a Comment

0Comments

Post a Comment (0)