ಕೇಂದ್ರ ಸರ್ಕಾರ ವಿಫಲ, ಇದು ಭದ್ರತಾ ವೈಪಲ್ಯ-ಸಿಎಂ ಸಿದ್ದರಾಮಯ್ಯ

varthajala
0

 


ಚಾಮರಾಜನಗರ: ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ತಡೆಗಟ್ಟಲು ವಿಫಲವಾಗಿದ್ದು, ಭದ್ರತಾ ವೈಫಲ್ಯದಿಂದ ಜಮ್ಮು ಉಗ್ರರ ದಾಳಿ ಸಂಭವಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ, ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಪ್ರತಿಕ್ರಿಯೆ ನೀಡುತ್ತ ೨೬ ಜನರನ್ನು ಬಲಿ ಪಡೆದ ಉಗ್ರರ ಅಮಾನವೀಯ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಸಹ ಸಿಎಂ ಹೇಳಿದರು,

ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಭಯೋತ್ಪಾದಕರು ತಪ್ಪಿಸಿಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ,

Post a Comment

0Comments

Post a Comment (0)