ಬೆಂಗಳೂರು:ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ||ಪುನೀತ್ ರಾಜ್ ಕುಮಾರ್ ರವರ ಸವಿ ಸ್ಮರಣೆಯಲ್ಲಿ , ಅಪ್ಪು ಸ್ಮಾರಕ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ
ದಿನಾಂಕ 7-6-2025ರ ಶನಿವಾರ 8ಗಂಟೆಗೆ ಉದ್ಘಾಟನೆಯಾಗಲಿದೆ.
ಸ್ಥಳ: ವೈ.ಎಂ.ಸಿ ಎ.(YMCA) ಕ್ರೀಡಾಂಗಣ ನೃಪತುಂಗ ರಸ್ತೆ
ಮೊದಲನೇಯ ಪಂದ್ಯ 8ಗಂಟೆಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ತಂಡ ಮತ್ತು ಮಾಧ್ಯಮ ಬಳಗದ ತಂಡದ ನಡುವೆ ಎರಡನೆಯ ಪೊಲೀಸ್ ಇಲಾಖೆ ಅಧಿಕಾರಿಗಳ ಮತ್ತು ವಕೀಲರ ತಂಡದ ನಡುವೆ ಎರಡು ತಂಡಗಳಲ್ಲಿ ಗೆದ್ದ ತಂಡಗಳ ನಡುವೆ ಅಂತಿಮ ಪೈನಲ್ ಪಂದ್ಯ ಜರುಗಲಿದೆ.
ಬೆಳಗ್ಗೆ 8ಗಂಟೆಗೆ ಉದ್ಘಾಟನೆಡಾ||ಜಿ.ಶಿವಕುಮಾರ್ ರವರು ಹಿರಿಯ ವಕೀಲರು
ಶ್ರೀ ರಮೇಶ್ ಪಾಳ್ಯ ಪ್ರಧಾನ ವರಿಗಾರರು ಈ ಸಂಜೆ ಪತ್ರಿಕೆ.
ಸಂಜೆ 4ಗಂಟೆಗೆ ಪ್ರಶಸ್ತಿ ವಿತರಣೆ ಸಮಾರೋಪ ಸಮಾರಂಭ
ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಸಂತೋಷ್ಬಾಬು, ಐ.ಪಿ.ಎಸ್. ಡಿ.ಐ.ಜಿಎಫ್.ಆರ್.ಆರ್.ಓ ಮತ್ತು ಉನ್ನತ ಅಧಿಕಾರಿಗಳು,ಶ್ರೀ ಎಸ್.ಎಸ್. ಮಿಟ್ಟಲಕೋಡ*ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್, ಬೆಂಗಳೂರು
ಶ್ರೀಮತಿ ಸೌಮ್ಯ ಎಂ.ಯು ಉಪಾಧ್ಯಕ್ಷರು, ಕರ್ನಾಟಕ ಚೆಸ್ ಅಸೋಸಿಯೇಷನ್ , ವಿಶೇಷ ಗೌರವ ಅತಿಥಿಗಳಾಗಿ ಶ್ರೀ ಹೆಚ್.ಎಸ್. ಪರಮೇಶ್ವರ ಸಹಾಯಕ ಪೊಲೀಸ್ ಆಯುಕ್ತರು
ಶ್ರೀ ರಾಜೇಶ್ ಎ. ಹಿರಿಯ ವಕೀಲರು, ಶ್ರೀಮತಿ ಅಶ್ವಿನಿ ರಾವ್ ಹಿರಿಯ ವಕೀಲರು, ಶ್ರೀ ತ್ರಿವಿಕ್ರಮ್ ರಾವ್ ಕಾರ್ಯನಿರ್ವಾಹಕ ನಿರ್ದೇಶಕರು, ಬೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
*ಆದಿಜಾಂಬವ ಶ್ರೀ ಎಂ. ಗಂಗಾಧರ್ ಪತ್ರಕರ್ತರು* ಮತ್ತು ಗಣ್ಯ ಮಹನೀಯರುಗಳು ಆಗಮಿಸಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಹೇಳಿದರು.