ಬ್ರಾಹ್ಮಣ ಮಹಾಸಭಾ (ರಿ) ಮತ್ತು ಅಧ್ವೆಂತ ಆಸ್ಪತ್ರೆ, ಜಯನಗರ 8 ನೇ ಬಡಾವಣೆ ವತಿಯಿಂದ ಉಚಿತ ಆರೋಗ್ಯ ಶಿಬಿರ

varthajala
0

 ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)

ಮತ್ತು 

ಅಧ್ವೆಂತ ಆಸ್ಪತ್ರೆ, ಜಯನಗರ  8 ನೇ ಬಡಾವಣೆ  

ವತಿಯಿಂದ

ಉಚಿತ ಆರೋಗ್ಯ ಶಿಬಿರ


ನಡೆಸಿಕೊಡುವವರು: 

ಡಾ. ಎಂ.ವಿ. ಭಾಸ್ಕರ್‌, ಅಧ್ವೆಂತ ಆಸ್ಪತ್ರೆ

( ನಂ. 31, 45ನೇ ಕ್ರಾಸ್‌, ಸಂಗಮ್‌ ಸರ್ಕಲ್, ಬೆಂಗಳೂರು-70 )

ದಿನಾಂಕ: ಫೆಬ್ರವರಿ 1, 2026 - ಭಾನುವಾರ

(ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ)

ಸ್ಥಳ: ಗಾಯತ್ರಿ ಭವನ. 3070, 14 ನೇ ಮುಖ್ಯ ರಸ್ತೆ, 

ಬನಶಂಕರಿ 2 ನೇ ಹಂತ, ಬೆಂಗಳೂರು-560 070

ಮೊಬೈಲ್‌ ಸಂಖ್ಯೆ: 63644 96009, 80889 76259

ತಪಾಸಣಾ ವಿವರ:

1. ವೆರಿಕೊಸ್‌  ವೇನ್ಸ್‌,

2. ವೆರಿಕೊಸೆಲ್‌, 

3. ಯುಟೆರಿನ್‌ ಫೈಬ್ರಾಯ್ಡ್‌, 

4. ಡಯಾಬಿಟಿಕ್‌ ಫೂಟ್‌ ಕೇರ್, 

5. ಬೆನೈನ್‌ ಪ್ರೊಸ್ಟಾಟಿಕ್‌

ಹೈಪರ್‌ಪ್ಲಾಸಿಯಾ, 

6. ಬ್ರೆಸ್ಟ್‌ ಲಂಪ್ಸ್‌/ ಟ್ಯೂಮರ್‌ 

ಮತ್ತು 

7. ಥೈರಾಯ್ಡ್‌, 

8. HbA1c 

(ಇವೆರಡೂ ಸ್ಯಾಂಪಲ್‌ಗಳನ್ನು ಫೆ. 8 ರಂದು 

ಅಧ್ವೆಂತ ಆಸ್ಪತ್ರೆಯಲ್ಲಿ ‌ಶೇಖರಿಸಲಾಗುವುದು)

ಸಹಕಾರ: ಅಧ್ಯಕ್ಷರು, ಕಾರ್ಯಕಾರಿಣಿ ಸಮಿತಿಯ ಪದಾಧಿಕಾರಿಗಳು 

ಹಾಗೂ ಸದಸ್ಯರು - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

AKBMS ಸದಸ್ಯರು ಮತ್ತು ಕುಟುಂಬಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರುತ್ತೇವೆ. ಜೊತೆಗೆ ಸಾರ್ವಜನಿಕರು ಸಹ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ. 

ತಪಾಸಣೆಯ ನಂತರ, ಚಿಕಿತ್ಸೆ ಅಗತ್ಯವಾದಲ್ಲಿ ಚಿಕಿತ್ಸೆ ವೆಚ್ಚದಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡಲಾಗುವುದು.

Post a Comment

0Comments

Post a Comment (0)