ಪ್ರಬಂಧ ಸ್ಪರ್ಧೆ ಆಹ್ವಾನ- ಲೈನ್ ಶಿಕ್ಷಣದ ಮಹತ್ವ, ಪದ್ಧತಿ ಹಾಗೂ ಪರಿಣಾಮ -

varthajala
0

 ವಿಷಯ: "ಆನ್ ಲೈನ್ ಶಿಕ್ಷಣದ ಮಹತ್ವ, ಪದ್ಧತಿ ಹಾಗೂ ಪರಿಣಾಮ" .

ಲೋಕಪ್ರಕಾಶ  ಶಿಕ್ಷಣ, ಸಂಸ್ಕ್ರತಿ, ಸಾಹಿತ್ಯ  ಸೇವಾ ಸಂಸ್ಥೆ, ಶಿವಗಿರಿ,  ಧಾರವಾಡ- 7.

================

ಪ್ರಬಂಧ ಸ್ಪರ್ಧೆ ಆಹ್ವಾನ

= ===============

ಸೆಪ್ಟೆಂಬರ್ 8, 2021 ರ 'ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ' ಯ ನಿಮಿತ್ಯ ಕಂಪ್ಯೂಟರ್ ಸಾಕ್ಷರತೆ ಕುರಿತು ಪ್ರಬಂಧಗಳನ್ನು ಆಹ್ವಾನಿಸಲಾಗಿದ್ದು , ಪ್ರಬಂಧವು ಡಿ.ಟಿ.ಪಿ., ಮೀಡಿಯಂ ಫಾಂಟ್., ಎಂಟು ಪುಟ ಮೀರದಂತೆ ಇರುವ ನಿರ್ಭಂದನೆಗೆ ಒಳಪಡಿಸಿ ಆಹ್ವಾನಿಸಲಾಗಿದೆ. ಸದರಿ ಪ್ರಬಂಧದ ಹಾರ್ಡ್ ಅಥವಾ ಸಾಫ್ಟ ಕಾಪಿಯನ್ನು ದಿನಾಂಕ 15 ನೇ ಆಗಷ್ಟ್, 2021ರ ಒಳಗಾಗಿ ಸಲ್ಲಿಸಲು ಕೋರಿದೆ. 

ವಿಷಯ : "ಆನ್ ಲೈನ್ ಶಿಕ್ಷಣದ ಮಹತ್ವ, ಪದ್ದತಿ ಹಾಗೂ ಪರಿಣಾಮ" .

- ಬಹುಮಾನಗಳು :

ಪ್ರಥಮ : ರೂ. ಎಂಟು ಸಾವಿರ ಹಾಗೂ ಸನ್ಮಾನ .

ದ್ವೀತಿಯ : ರೂ. ಐದು ಸಾವಿರ ಹಾಗೂ ಸನ್ಮಾನ .

ತ್ರತೀಯ : ರೂ. ಮೂರು ಸಾವಿರ ಹಾಗೂ ಸನ್ಮಾನ .

   ಆಸಕ್ತರು ಪ್ರಬಂಧ ಸಲ್ಲಿಸಲು ಕೋರಿದೆ .

ವಿಳಾಸ ;  - ಡಾ. ಐ. ಎ. ಲೋಕಾಪುರ         ಅಧ್ಯಕ್ಷರು 

ಲೋಕಪ್ರಕಾಶ  ಶಿಕ್ಷಣ, ಸಂಸ್ಕ್ರತಿ, ಸಾಹಿತ್ಯ  ಸೇವಾ ಸಂಸ್ಥೆ , ಶಿವಗಿರಿ,

ನಂ. 4, ಮಂಜುನಾಥ ಕಾಲೋನಿ, (ರೇಲ್ವೆ ಲೈನ್ ಪಕ್ಕ),

 ಧಾರವಾಡ - 7.  ಫೋನ್; 97397 88642.

ವಿಳಾಸ,,: - ಡಾ.ಐ. ಎ. ಲೋಕಾಪುರ, ರಾಜ್ಯಾಧ್ಯಕ್ಷರು, ಲೋಕಪ್ರಕಾಶ  ಶಿಕ್ಷಣ, 

ಸಂಸ್ಕ್ರತಿ, ಸಾಹಿತ್ಯ ಸೇವಾ ಸಂಸ್ಥೆ, ಮಂಜನಾಥ ಕಾಲೋನಿ.

ರೇಲ್ವೆ ಲೈನ್ ಹತ್ತಿರ, ಶಿವಗಿರಿ, ಧಾರವಾಡ - 7. What'sapp- 9739788642.

Post a Comment

0Comments

Post a Comment (0)