ಸೇವಲಾಲ್ ಜಯಂತಿ ಕಾರ್ಯಕ್ರಮ

varthajala
0

 ಕರ್ನಾಟಕ ಬಂಜಾರ ಸೇವಾ ಸಂಘದವತಿಯಿಂದ 283ನೇ ಸಂತ ಸೇವಲಾಲ್ ಜಯಂತಿ ಕಾರ್ಯಕ್ರಮ ಮತ್ತು  ಬಂಜಾರ ಕಲಾಮೇಳದಲ್ಲಿ  ಸಮಾಜದ ಸಾಧಕರನ್ಬು ಸನ್ಮಾನಿಸಿ ಗೌರವಿಸಲಾಯಿತು. 

ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಸಂಸದ ಉಮೇಶ್ ಜಾದವ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮತ್ತಿತರರು ಹಾಜರಿದ್ದರು.




Post a Comment

0Comments

Post a Comment (0)