ಮಲೇಶ್ವರದ ರಂಗ ಸಂಸ್ಥಾನದ ಅಮೃತ ಕಲಾ ಮಹೋತ್ಸವ

varthajala
0

ಬೆಂಗಳೂರಿನ ಮಲೇಶ್ವರದ ರಂಗ ಸಂಸ್ಥಾನದ  ಅಮೃತ ಕಲಾ ಮಹೋತ್ಸವ ಕಾರ್ಯಕ್ರಮಕ್ಕೆ ಜಾನಪದ ಲೋಕದ ಮುಖ್ಯಸ್ಥ ನಿವೃತ್ತ ಐಎಎಸ್ ಅಧಿಕಾರಿ ಡಾ.ತಿಮ್ಮೇ ಗೌಡ ಉದ್ಘಾಟಿಸಿದರು.   ರಾಜಾಜಿನಗರ ಹೊಂಬೇಗೌಡ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಮೂರ್ತಿ, ರಂಗ ಸಂಸ್ಥಾನದ ಬಂಡಹಳ್ಳಿ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.




ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಕಲಾವಿದರು ಸಮೂಹ ಗಾನ ಪ್ರದರ್ಶನ ನಡೆಸಿದರು. ಸಮೂಹ ನೃತ್ಯ ವೈಭವ ನಡೆಯಿತು.

Post a Comment

0Comments

Post a Comment (0)