ಪತ್ರಿಕಾ ಪ್ರಕಟಣೆ “ ಪೌರ ಕಾರ್ಮಿಕ ದಿನಾಚರಣೆ”

varthajala
0


 ಪತ್ರಿಕಾ ಪ್ರಕಟಣೆ “ ಪೌರ ಕಾರ್ಮಿಕ ದಿನಾಚರಣೆ” 12,692 ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ : ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರು, ಮೇ 01 (ಕರ್ನಾಟಕ ವಾರ್ತೆ): ದೇಶÀದಾದ್ಯಂತ ಕಾರ್ಮಿಕ ದಿನಾಚರಣೆ ಆಚರಿಸುತ್ತಿದ್ದು, ರಾಜ್ಯ ಸರ್ಕಾರವು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 12,692 ಪೌರ ಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ

Post a Comment

0Comments

Post a Comment (0)