"ಮಾರ್ಗಶಿರ ಮಾಸ ಮಹಾತ್ಮೆ" ಧಾರ್ಮಿಕ ಪ್ರವಚನ

varthajala
0

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಡಿಸೆಂಬರ್ 9 ರಿಂದ 14ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ ಮ||ಶಾ||ಸಂ|| ಶ್ರೀ ವರದಾಚಾರ್ ಚಿಟಗುಪ್ಪ ಇವರಿಂದ "ಮಾರ್ಗಶಿರ ಮಾಸ ಮಹಾತ್ಮೆ" ವಿಷಯವಾಗಿ  ಧಾರ್ಮಿಕ ಪ್ರವಚನ ಏರ್ಪಡಿಸಿದೆ. 


ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003.


Post a Comment

0Comments

Post a Comment (0)