ಡಾ. ಸಿ.ಎನ್. ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ ಮಲ್ಲೇಶ್ವರದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

varthajala
0

 ಯುವಜನರಿಗೆ ಉದ್ಯೋಗಾವಕಾಶಗಳ ಬಾಗಿಲು ತೆರೆಯುವ ಈ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ನೇರ ಸಂದರ್ಶನಗಳ ಮೂಲಕ ಉದ್ಯೋಗಾವಕಾಶಗಳು ಒದಗಿಸಲಾಗುತ್ತಿವೆ. 






ಅರ್ಹತಾ ವಿದ್ಯಾರ್ಹತೆಗಳು: 

ಎಸ್.ಎಸ್.ಎಲ್.ಸಿ | ಪಿ.ಯು.ಸಿ | ಡಿಪ್ಲೊಮಾ | ಐ.ಟಿ.ಐ | ಬಿ.ಇ | ಯಾವುದೇ ಪದವಿ 

📅 ದಿನಾಂಕ: 17 ಜನವರಿ 2026

⏰ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 4:00 ವರೆಗೆ

📍 ಸ್ಥಳ: ವಾಲಿಬಾಲ್ ಒಳಾಂಗಣ ಕ್ರೀಡಾಂಗಣ, 6ನೇ ಕ್ರಾಸ್, 5ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಬೆಂಗಳೂರು 

ಉದ್ಯೋಗಾಸಕ್ತ ಯುವಕರು ತಮ್ಮ ಸ್ವವಿವರದ ಅರ್ಜಿಯೊಂದಿಗೆ (RESUME)‌ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


#JobForAll

#BasavaJayanti2026

#MalleshwaraUdyogaMela2026

Post a Comment

0Comments

Post a Comment (0)